
ಲಂಚ ತೆಗೆದುಕೊಳ್ಳೋರ ಮಕ್ಕಳು ಲೂಸ್ ಮಾದ ಆಗ್ತಾರಂತೆ….ಮೆಂಟಲ್ ಮಂಜಿ ಆಗ್ತಾರಂತೆ..
ಈ ವಿಷಯನಾ ನಾನ್ ಹೇಳುತಿರುವುದಲ್ಲ…ಲಂಚ ತಗೋಂಡ ಮಹಾ ಪುರುಷರ ಮಕ್ಕಳನ್ನು ನೋಡಿ ಈ ಮಾತನ್ನು ಹೇಳುತಿದ್ದೇನೆ…ಲಂಚ ತಗೋಳೊದು ಕೆಮ್ಮು , ನೆಗಡಿ ತರಹದ ಕಾಯಿಲೆಯಲ್ಲ…diabetes ತರಹದ ಕಾಯಿಲೆ..ಒಂದು ಸತಿ ಬಂದ್ರೆ…ಜಪ್ಪಯ್ಯ ಅಂದ್ರೂ ಹೋಗುವುದಿಲ್ಲ…ಒಂದು ಸತಿ ಲಂಚಕ್ಕೆ ತೆಗೆದ ಬಾಯಿ ಮುಚ್ಚುವುದಿಲ್ಲ..ಲಂಚ ಅಂದ್ರೆ ಇನ್ನೊಬ್ಬರ ಶಾಪ ಅಂತ ಅರ್ಥ..ಲಂಚ ಕೊಡುವ ಯಾರಾದರೂ ಪ್ರೀತಿಯಿಂದ,ಅಕ್ಕರೆಯಿಂದ ಕೊಟ್ಟಾರಿಯೇ??ಶಾಪ ಹಾಕಿ ಕೊಡುತ್ತಾರೆ…ಇದು ಹೇಗೆ ಲಂಚ ತೆಗೆದುಕೊಂಡವರಿಗೆ ಒಳ್ಳೆದನ್ನ ಮಾಡಿತು…ಅವರುಗಳು ಮಾಡುವ ಕಚಡಾ ಕೆಲಸಕ್ಕೆ ಪಾಪ ಅವರ ಮಕ್ಕಳು ಬಲಿಯಾಗುತಿದ್ದಾರೆ…ಲಂಚ ತೆಗೆದುಕೊಂಡವರ ಮಕ್ಕಳು ಹುಚ್ಚಾರಾಗುತ್ತಿದ್ದಾರೆ..ಒಬ್ಬ(????) ಸಕತ್ತಾಗಿ ಲಂಚ ಹೋಡಿತಾನೆ..ಪಾಪ ಅವನ ಮನೆಯಲ್ಲಿ ಮಕ್ಕಳು–ಒಂದು ಹುಟ್ಟಿದಂದಿನಿಂದ ಕೈಯಿಲ್ಲದೆ ಹೋದರೆ,ಇನ್ನೊಂದಕ್ಕೆ ತಲೆ ಸರಿಯಿಲ್ಲದೆ ಸದಾ ಮಂಚದ ಮೇಲೆ ಬಿದ್ದಿರುತ್ತೆ…ಇದು ಬೇಕಾ..ಅಷ್ಟೊಂದು ಹಣ ದುಡಿದು ಎನು ತಿಥಿಗೆ ಇಟ್ಕೊತಾರ… ಇನ್ನೊಬ್ಬರಿದ್ದಾರೆ (????)-ಅವರೂ ಸಕತ್ತಾಗಿ ಲಂಚ ಹೋಡಿತಾರೆ…ಆದರೆ ಎನು ಮಾಡೋದು..ಮನೆಯಲ್ಲಿ ಮಗನಿಗೆ ಹುಚ್ಚು…ಆ ಮಗನಿಗೆ ಹುಚ್ಚು ಅಂದು ಬಿಟ್ಟು, ಮನೆಯ ತುಂಬಾ ನಾಯಿಗಳನ್ನ ಸಾಕಿದ್ದಾರೆ(ಅಕ್ರಮ ದುಡ್ಡನ್ನು ರಕ್ಷಿಸಲು)..ಆ ನಾಯಿಗಳನ್ನು ಕರೆದುಕೊಂಡು ಇವರು ವಾಕಿಂಗ್ ಹೋಗ್ತಾರೆ…ಅದು ಒಡುತಿರುತ್ತದೆ…ಅದರ ಹಿಂದೆ ಇವರು ಒಡುತಿರುತ್ತಾರೆ…ಯಾರು ನಾಯಿ…ಯಾರು master ಎಂಬುದೇ ಗೊತ್ತಾಗುವುದಿಲ್ಲ….ಇಬ್ಬರು ದೂರದಿಂದ ನೋಡಿದರೆ ಒಂದೇ ರೀತಿ ಕಾಣ್ತಾರೆ…ಇಬ್ಬರೂ ಒಂದೆ ಜಾತಿಯಲ್ವ…ನಾಯಿ ಮೂಳೆಯನ್ನು ನೋಡಿ ಜೊಲ್ಲು ಸುರಿಸುತ್ತೆ…ಲಂಚಕೋರ ಹಣವನ್ನು ನೋಡಿ ಜೊಲ್ಲು ಸುರಿಸುತ್ತಾನೆ….ಇವೆಲ್ಲವನ್ನೂ ಕಂಡರೆ…ನಾನು ಹೇಳಿದ ವಿಚಾರ ನಿಜ ಎನಿಸುತ್ತದೆ….ಇದು ಸುಮ್ಮನೆ ಕೇಳಿ ನಕ್ಕು ಸುಮ್ಮನಾಗುವ ವಿಷಯವಲ್ಲ….ಯಾರದೋ ತಪ್ಪಿಗೆ….ಯಾರೋ ಯಾಕೆ ನೋವು ಅನುಭವಿಸ ಬೇಕು…ದೇವರು ಹಾಗೆ ಸುಮ್ಮನೆ ಕೂತು ಕೈ ಚಳಕ ತೋರಿಸುತ್ತಿದ್ದಾನೆ…ಈಗಲಾದರು ಎಚ್ಚರಗೊಳ್ಳಿ “ಮಿ.ಲಂಚನಾಥ್”..
ಎಲ್ಲರಿಗೂ ಹೇಳಿ:”ಲಂಚ ತೆಗೆದುಕೊಂಡರೆ ಮಕ್ಕಳು ಲೂಸ್ ಮಾದ-ಮೆಂಟಲ್ ಮಂಜಿ ಆಗ್ತಾರೆ…”
ಈ ವಿಚಾರ ಮಕ್ಕಳು ಲೂಸ್ ಮಾದ-ಮೆಂಟಲ್ ಮಂಜಿ ಆಗೋ ಮುನ್ನ ತಿಳಿಸಿ..!!!
-ನಿಮ್ಮ ‘ಹಾಗೆ ಸುಮ್ಮನೆ’ ಪುನೀತ್….
ಲಂಚದ ಬಗ್ಗೆ ಹಾಸ್ಯದ ರೂಪು ಕೊಟ್ಟು,ವಾಸ್ತವತೆಯನ್ನ ಎತ್ತಿ ಹಿಡಿದಿದ್ದೀರಿ..ಚಂದ ಅನ್ನಿಸಿತು ನಿಮ್ಮ ಬರಹ..!
ನಾಗು,ತಳವಾರ್.